ಕನ್ನಡ ಪದ್ಯಗಳು
ಹಳೆಯದನ್ನು ತಿರುಗಿ ನೋಡಲು..
Saturday, 23 June 2018
ಮರದ ಬೇರು
ಇದ್ದ ಮೂವರ ಪೈಕಿ
ಕದ್ದವರು ಯಾರು?
ತಾನೆಂದು ಒಪ್ಪಿಕೊಂಡಿತು
ಮರದ ಬೇರು
ಭೂಮಿಯೊಳಗಿನ ಸತ್ವವನು ಹೀರಿಕೊಂಡೆ
ಹಣ್ಣು-ಹಂಪಲುಗಳನು ಮನುಜನಿಗೆ ಕೊಟ್ಟೆ
Newer Post
Older Post
Home